ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದು ,ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ತಿಳಿಸಲಾಗಿದೆ.

      ಇದರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾಸಿರಿ, ಊಟ ಮತ್ತು ವಸತಿ ಯೋಜನೆ ಹಾಗೂ ಮರುಪಾವತಿ ಯೋಜನೆಗಳಿಗಾಗಿ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.


        ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹೇಳಿದ ದಿನಾಂಕಗಳ ಬಗ್ಗೆ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಅರ್ಹತೆಗಳೇನು,? ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ


        ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಯೋಜನೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ ಅರ್ಜಿಯನ್ನು ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು.

 . ಆಧಾರ್ ಕಾರ್ಡ್

 . ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.

 . ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ Email ID

 . ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ನೊಂದಣಿ ಸಂಖ್ಯೆ.

 . ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

 . ವಿದ್ಯಾರ್ಥಿಯು ವಿಕಲಚೇತನರಾಗಿದ್ದರೆ ಸರ್ಕಾರ ನೀಡುವ UDID ಕಾರ್ಡ್ ನ ಸಂಖ್ಯೆ.

 . ವಿದ್ಯಾರ್ಥಿಗಳ ವಾಸ ದೃಢೀಕರಣ ಪತ್ರ.

 . ವಿದ್ಯಾರ್ಥಿಯ ಕಾಲೇಜು ದಾಖಲಾತಿಯ ನೊಂದಣಿ ಸಂಖ್ಯೆ.

 . ವಿದ್ಯಾರ್ಥಿಯ ವಸತಿ ನಿಲಯದ ವಿವರಗಳು

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ.


ಮೆಟ್ರಿಕ್ ನಂತರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಿದ್ಯಾರ್ಥಿ ವೇತನಕ್ಕೆ ಬೇಕಾಗಿರುವ ಎಲ್ಲಾ ದಾಖಲಾತಿಗಳೊಂದಿಗೆ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ಮುಖಾಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಿಗದಿ ಮಾಡಿದ ದಿನಾಂಕದೊಳಗೆ ಅರ್ಜಿಯನ್ನ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ


ಅಧಿಕೃತ ಜಾಲತಾಣ
https://bcwd.karnataka.gov.in/english


ಅರ್ಜಿ ಸಲ್ಲಿಸುವ ಲಿಂಕ್
https://ssp.postmatric.karnataka.gov.in/


ಅಗತ್ಯವಿದ್ದರೆ ಸಹಾಯವಾಣಿ ಸಂಖ್ಯೆ.                1902

. ಸಮಾಜ ಕಲ್ಯಾಣ ಇಲಾಖೆ
  9482300400 /080 22634300

 . ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
  9482300400 /080 22634300

. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
    8277799990

. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
  8050770004 /8050770005

. ಕೃಷಿ ಇಲಾಖೆ
  1800 -22371030

ಹಣವನ್ನೂ ಹೂಡಿಕೆ ಮಾಡಬೇಕಾ. !! ?? 🤔🥺

ನಮಸ್ಕಾರ ಸ್ನೇಹಿತರೇ ಹೇಗಿದ್ದೀರಿ ನನ್ನ ಮತ್ತೊಂದು ಅಂಕಣಕ್ಕೆ  ನಿಮ್ಮೆಲ್ಲರಿಗೂ ಆಧಾರದ ಸ್ವಾಗತ                              
*           ಹಿಂದಿನ ಅಂಕಣದಲ್ಲಿ ನಾವು ಪ್ರತಿದಿನ ಚಿಕ್ಕ ಮೊತ್ತದ ಹಣವನ್ನು ಉಳಿಸಿ ದೊಡ್ಡ ಮೊತ್ತದ ಹಣವನ್ನು ಹೇಗೆ ಮಾಡುವುದು ಎಂದು ನೋಡಿದೆವು . ಆದರೆ ಉಳಿಸಿದ ಹಣವನ್ನು ಎಲ್ಲಿ ಇಡಬೇಕು ? . ಹೇಗೆ ಇಡಬೇಕು ? . ಮತ್ತು ಅದನ್ನು ಬೆಳೆಸುವುದು ಹೇಗೆ ?. ಇದರ ಬಗ್ಗೆ ಇನ್ನೂ ತಿಳಿದುಕೊಂಡಿಲ್ಲ ಅಲ್ಲವೇ  .       
______________________________________________
                                                                                                                                                                     *         ಹಣವೂ ಜೀವನಕ್ಕೆ ಎಸ್ಟು ಮುಖ್ಯವೋ ಅದರ ಜೊತೆಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಆಗಿರುತ್ತದೆ . "ಆರೋಗ್ಯವೇ ಸಂಪತ್ತು ಎನ್ನುವರು ಆಗ , ಆದರೆ , ಈಗ ಸಂಪತ್ತೆ ನಮ್ಮ ಆರೋಗ್ಯವಾಗಿದೆ."                                                                                         *           ನಮ್ಮ ಜೀವನವನ್ನು ಪೂರ್ತಿಯಾಗಿ ಹಣವನ್ನು ದುಡಿಯುವುದರಲ್ಲೆ ಕಳೆಯುತ್ತಿದ್ದೆವೆ . ಆದರೆ ಸುಖಜೀವನಕ್ಕೆ ಆ ಹಣ ಎಸ್ಟು ಪ್ರಾಮುಖ್ಯ ಎನ್ನುವುದನ್ನು ನಾವು ತಿಳಿಯದೇ ಬರೀ ಅದನ್ನು ಗಳಿಸಿ , ಉಳಿಸುವುದರಲ್ಲೆ ಕಾಲಹರಣ ಮಾಡುತ್ತಾ ಇದ್ದೇವೆ .                                                                                        *           ಎಲ್ಲಾ ಸರಿ ನಾವು ಚಿಕ್ಕ ವಯಸ್ಸಿನಿಂದಲೂ ನಮಗೆ ಯಾರೂ ಹಣವನ್ನು ಉಳಿಸುವ ದಾರಿಯನ್ನು ಹೇಳಿಕೊಟ್ಟಿಲ್ಲ, ಹಾಗೂ ಕಲಿಸಿಕೊಟ್ಟಿಲ್ಲ .

______________________________________________

*        ಚಿಕ್ಕ ಚಿಕ್ಕ ಮಳೆ ಹನಿ ಕೂಡಿ ಹೇಗೆ ಕೆರೆ , ನದಿ , ಸಮುದ್ರ , ಸಾಗರವಾಗುವುದೋ ಅದೇ ರೀತಿ ನಾವು ಚಿಕ್ಕ ಚಿಕ್ಕ ಹಣವನ್ನು ಕೂಡಿಸಿದರೆ ಅದು ದೊಡ್ಡ ಮೊತ್ತವಾಗುತ್ತದೆ .

*              ಸ್ನೇಹಿತರೆ ದಯವಿಟ್ಟು ನನ್ನನ್ನು ಕ್ಷಮಿಸಿ ನಾನು ಹೇಳುವ ವಿಚಾರವೂ ತುಂಬಾ ಅರ್ಥಗರ್ಭಿತವಾಗಿಯೂ , ಆಳವಾಗಿ ಇರುತ್ತದೆ . ಅದರಂತೆ ನಾನು ಹೇಳುವ ಮಾತುಗಳು ನಿಮ್ಮ ಯೋಚನೆಯ ದಿಕ್ಕನ್ನು ಬದಲಾಯಿಸಲು ಬಹುದು .



~~~~~~~~~~~~~~~~~~~~~~~~~~~~~~~~

*      ಹಾಗಾದರೆ ತಡಮಾಡದೆ ನಮ್ಮ ಯೋಚನೆಯತ್ತಾ ಗಮನ ಹರಿಸೋಣ . ಅದಕ್ಕೂ ಮೊದಲು 
 ಜಗತ್ತಿನ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞ , ಸಮಗ್ರ ಹೂಡಿಕೆದಾರ , ಪ್ರಪಂಚದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿರುವ ನಾಯಕ , ಹಾಗೂ ಇದೆಲ್ಲಕ್ಕೂ ಹೆಚ್ಚಾಗಿ Microsoft ನ ಸ್ಥಾಪನೆಗಾರ ಬಿಲ್ ಗೇಟ್ಸ್ ಅವರ ಒಂದು ಹೆಸರಾಂತ ಮಾತಿದೆ , ಅದು ಏನೆಂದರೆ....


*         "ನೀವು ಬದವರಾಗಿ ಹುಟ್ಟಿದರೆ ಅದು ನಿಮ್ಮ ತಪ್ಪಲ್ಲ ಆದರೆ , ನೀವು ಬಡವರಾಗಿಯೇ ಸತ್ತರೆ ಅದು ಕಂಡಿತಾ ನಿಮ್ಮದೇ ತಪ್ಪು".
*        ಅವರ ಮಾತಿನಂತೆ ನಾವು ಕೂಡ ನಮ್ಮ ಕೈಲಾದಷ್ಟು ಬಡವರಾಗಿಯೇ ಸಾಯದೆ ಇರೋದೀಕ್ಕೆ ಪ್ರಯತ್ನಿಸೋಣ.


€€€€€€€€€€€€€€€€€€€€€€€€€€€€€€€€€€€€

 *      ನಾವು ಹಣವನ್ನು ಸುಲಭವಾಗಿ ಉಳಿಸುವುದು ಹೇಗೆ ಎಂದು ನೋಡುತ್ತಾ ಬಂದಿದ್ದೇವೆ , ಇನ್ನೂ ಮುಂದೆ ಆ ಹಣವನ್ನು ಹೇಗೆ ಬೆಳೆಸಬೇಕು ಮತ್ತು ಅದನ್ನು ಹೇಗೆ ಸುರಕ್ಷಿತವಾಗಿ ಇಡಬೇಕು ಎಂದು ತಿಳಿದುಕೊಳ್ಳುತ್ತಾ ಹೋಗೋಣ.➡️

~~~~~~~~~~~~~~~~~~~~~~~~~~~~~~~
    ▶️▶️   ಹಾಗಾದರೆ ಹಣವನ್ನು ಬೆಳೆಸಲು ಏನು ಮಾಡಬೇಕು ಗೊತ್ತೇ ! ?.🤔

          ಹಣವನ್ನು ಬೆಳೆಸಲು ಏನು ಮಾಡಬೇಕು ಎಂದರೆ ಹಣವನ್ನು ಹೂಡಿಕೆ ಮಾಡಬೇಕು .🥺
                         !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!       

*     ಅಯ್ಯೋ ಇವನೇನಪ್ಪಾ , ನಾವು ಕಷ್ಟ ಪಟ್ಟು ಕೂಡಿಟ್ಟ ಹಣವನ್ನಾ ಬೇರೆಯವರಿಗೆ ಕೊಡಬೇಕು ಅಂತ ಹೇಳುತ್ತಿದ್ದಾನೆ , ಅಂದುಕೊಳ್ಳುತ್ತಿದ್ದಿರಾ ,? ಕಂಡಿತಾ ಇಲ್ಲ 

*     ನಾನು ಹಣದ ಬಗ್ಗೆ ತಿಳಿದಿರುವ ರಹಸ್ಯಗಳನ್ನು ಆದಷ್ಟು ನಿಮಗೆ ಹೇಳ್ತಾ ಹೋಗುತ್ತೇನೆ . ಅಲ್ಲಿಯವರೆಗೆ ಕಾಯ್ತಾ ಇರಿ ಧನ್ಯವಾದಗಳನ್ನು ಹೇಳುವುದರ ಜೊತೆಗೆ ನಾನು ನಿಮ್ಮ ದಿನೇಶ್
_____________________________________________
           

  { ಹಾಗೆಯೇ ನನ್ನ ಮಾತುಗಳು , ಅಥವಾ ನಾನು ಹೇಳುವ ಉದಾಹರಣೆಗಳಲ್ಲಿ ಆಗಲಿ  ಒಟ್ಟಾರೆಯಾಗಿ ನನ್ನ ಅಂಕಣದಲ್ಲಿ ಏನಾದರೂ ತಪ್ಪಿದ್ದರೆ ಮತ್ತು ನಿಮ್ಮದು ಏನಾದರೂ ಸಲಹೆಗಳು , ಯೋಚನೆಗಳಾಗಲಿ ಇದ್ದರೆ . ದಯವಿಟ್ಟು ಕೆಳಗಿನ ಕಾಮೆಂಟ್ ಬಾಕ್ಸ್ ಅಲ್ಲಿ🎁  ತಪ್ಪದೆ ತಿಳಿಸಿ ☑️ }
.........................…...…………………………………………

ಹಣ ಉಳಿಸುವುದು ಇಷ್ಟೊಂದು ಸುಲಭನಾ!!??

ನಮಸ್ಕಾರ ಸ್ನೇಹಿತರೇ ನನ್ನ ಮತ್ತೊಂದು ಅಂಕಣಕ್ಕೆ ನಿಮ್ಮೆಲ್ಲರಿಗೂ ಸ್ವಾಗತ 🙏🙏
             {ವಿ.ಸೂ. ನಾನು ಹೇಳುವ ಕೆಲವೊಂದು ಮಾತು ಆಗಲಿ ಸಲಹೆಗಳು ಆಗಲಿ ಅವೆಲ್ಲ ನಿಮ್ಮ ನಿಮ್ಮ ವೈಯುಕ್ತಿಕ ಕ್ಕೆ ಬಿಟ್ಟಿದ್ದು ನಿಮ್ಮ ಯೋಚನೆಗಳಿಗೆ ನೀವೇ ಜವಾಬ್ದಾರರು.}

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

  *   ಹೊಲದಲ್ಲಿ ಬೆಳೆಯನ್ನು ಬೆಳೆಯುವುದು ಎಸ್ಟು ಅವಶ್ಯವೋ ಅದಕ್ಕೂ ಮೊದಲು ಬಿತ್ತುವ ಬೀಜವನ್ನು ಸಿದ್ಧ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ .
       ಅದರಂತೆಯೇ ಹಣವನ್ನು ಬೆಳೆಸುವ ಮೊದಲು ಉಳಿಸುವ ಸುಲಭ ದಾರಿಯನ್ನು ನಾವು ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೋಣ .
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *   2022-23 ರ ಭಾರತೀಯ ಆರ್ಥಿಕ ಸರ್ವೇ ಪ್ರಕಾರ ಸಾಮಾನ್ಯ ಮನುಷ್ಯನಿಂದ ಇಡಿದು ದೊಡ್ಡ ಆಗರ್ಭ ಶ್ರೀಮಂತ ಜನರವರೆಗೆ ಅಂದಾಜಿನಲ್ಲಿ ಪ್ರತಿ ದಿನಕ್ಕೆ ಕನಿಷ್ಟ ₹ 50-100 ರೂ. ಯನ್ನು ಖರ್ಚು ಮಾಡುತ್ತಾನೆ , ಎಂದು ವರದಿ ಇದೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *     ಅದರಂತೆಯೇ ನಾವು ಅಂದರೆ ಈ ಅಂಕಣವನ್ನು ಓದುತ್ತಾ ಇರುವವರು , ಆಗರ್ಭ ಶ್ರೀಮಂತರು ಅಲ್ಲ . ಹಾಗೆಯೇ ಕೆಳಮಟ್ಟದ ಸಂಪೂರ್ಣ ಬಡವರು ಅಲ್ಲ . ಮಾಧ್ಯಮ ವರ್ಗದ ಜೀವನವನ್ನು ನಡೆಸುತ್ತಿರುವ ಸಾಮಾನ್ಯ ಜನರು ನಾವು. 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*      ಆದ್ದರಿಂದ ನಮ್ಮ ನಿತ್ಯಜೀವನದಲ್ಲಿ ಕನಿಷ್ಟ ಅಂದರೂ ₹20 ರೂ. ಅನಾವಶ್ಯಕವಾಗಿ ಕಳೆಯುತ್ತಿದ್ದೆವೆ. ಅದರ ಬಗ್ಗೆ ನಮಗೆ ಯೋಚನೆ ಇಲ್ಲ .

======================================

        
  ನಮ್ಮ ನಿತ್ಯಜೀವನವನ್ನು ಸರಿ ದೂಗಿಸಿಕೊಂಡು, ಅದರಲ್ಲೂ ದಿನಾಲೂ , ವಾರಕ್ಕೂ , ತಿಂಗಳಿಗೂ , ವರ್ಷಕ್ಕೂ ಹೇಗೆ ಹಣವನ್ನು ಉಳಿಸುವುದು ಎಂದು ಕೆಳಗಿನ ಪಟ್ಟಿಯಿಂದ ತಿಳಿಯುತ್ತಾ ಹೋಗೋಣ . 

======================================


 *        ಮೇಲಿನ ಪಟ್ಟಿಯಿಂದ ತಿಳಿಯುವುದರೇನೆಂದರೆ ನಮ್ಮ ಕೈಯಲ್ಲಿ ದಿನವೂ ಕೇವಲ ₹10 ರೂ. ಉಳಿಸಲು ಸಾದ್ಯ ಆದರೆ ಅದು ಒಂದು ವರ್ಷಕ್ಕೆ ₹3600 ರೂ. ಆಗಿರುತ್ತದೆ .  ₹20 ರೂ. ಉಳಿಸಿದರೆ ವರ್ಷದ ಕೊನೆಯಲ್ಲಿ ₹7200 ರೂ ನಿಮ್ಮ ಬಳಿ ಇರುತ್ತದೆ .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*        ಅದರಂತೆಯೇ ₹50 , ₹100 , ಸಾದ್ಯ ಆದರೆ ತಿಂಗಳಿಗೆ , ಹಾಗೂ ಸಂಬಳ ಪಡೆಯುವವರಿಗೆ ₹500 , ₹1000 ರೂ. ಉಳಿಸಲು ಸುಲವಾದರೆ ವರ್ಷದ ಕೊನೆಯಲ್ಲಿ ಒಟ್ಟು ಎಸ್ಟು ಹಣ ಆಗುತ್ತದೆ ಎಂಬುದನ್ನು ಮೇಲಿನ ಪಟ್ಟಿಯಲ್ಲಿ ನೀವೇ ಮತ್ತೊಮ್ಮೆ ನೋಡಿ 
           ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *       ಇಂದಿನ ದಿನಮಾನಗಳಲ್ಲಿ, ಕೇವಲ ₹10 , 20 , 50 , 100 . ರೂ ಉಳಿಸುವುದು ಏನೂ ಅತಿ ದೊಡ್ಡ ಕೆಲಸವಲ್ಲ ಅಲ್ಲದ ವಿಷಯ.
          ಅದೆಲ್ಲಾ ಸರಿ ಅಷ್ಟೆಲ್ಲಾ ಹಣವನ್ನು ನಾವು ಕಂಡುಕೊಳ್ಳುವ ಮೊದಲು ಚಾಚೂ ತಪ್ಪದೆ ದಿನಾಲೂ ನಾವು ಅಂದುಕೊಂಡಷ್ಟು ಹಣವನ್ನು ಉಳಿಸಬೇಕು .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
       
*      ಹಾಗಾದರೆ ನಾನು ಹಣವನ್ನು ಪ್ರತಿದಿನ ಉಳಿಸಲು [ಉದಾ.₹10,20,50,100] ಸಿದ್ದನಿದ್ದೇನೆ . ಆದರೆ ಆ ಹಣವನ್ನು ತನ್ನ ಬ್ಯಾಂಕ್ ಅಲ್ಲಿ ಇಟ್ಟರೆ ನಾನು ಮತ್ತೆ ತನ್ನ ಖರ್ಚಿಗಾಗಿ ಬಿಡಿಸಿ ಬಳಸಿಕೊಂಡು ಬಿಡುವೆ , ಅದನ್ನು ನಾನು ಬಳಸದೆ , ಉಳಿಸುವುದು ಹೇಗೆ ? ಮತ್ತು ಅದನ್ನು ಎಲ್ಲಿ ಇಡುವುದು ? ಎಲ್ಲಿಯವರೆಗೆ ಇಡುವುದು ? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ . ನನ್ನಲ್ಲಿ , ನಾನು ಕೆಲವೊಂದು ಪುಸ್ತಕಗಳನ್ನು ಓದಿ ತಿಳಿದುಕೊಂಡಿರುವ ಕೆಲವು ರಹಸ್ಯಗಳನ್ನು ಖಂಡಿತವಾಗಿಯೂ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಅಡಕೆ ನೀವು ಏನೂ ಮಾಡಬೇಕು ? ನೀವೇನು ಮಾಡಬೇಕು ಅಂದ್ರೆ ನನ್ನ ಮುಂದಿನ ಅಂಕಣ ಕ್ಕಾಗಿ ಕಾಯಬೇಕು . 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


 .......................ಧನ್ಯವಾದಗಳು...........................

           

ಹಣವನ್ನೂ ಉಳಿಸಲು ಮಾಡಬೇಕಾದ ಕರ್ತವ್ಯ . @dinesh468.blogspot.com



ನಮಸ್ಕಾರ ಸ್ನೇಹಿತರೇ .~ 
ಮೊದಲನೆಯದಾಗಿ ನನ್ನ ಎಲ್ಲಾ ಸ್ನೇಹಿತರಿಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು 
ನಾನು ನಿಮ್ಮ ದಿನೇಶ್ ಹಿಂದಿನ ಅಂಕಣದಲ್ಲಿ ನಾವು ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಬಗ್ಗೆ ತಿಳಿದುಕೊಂಡೆವು.
          ಎಲ್ಲ ಸರಿ ಹಣವನ್ನು ಕೂಡಿಡುವ ಬಗ್ಗೆ ಹೇಳೋದು ಬಿಟ್ಟು ಹಣವನ್ನು ಖರ್ಚು ಮಾಡುವ ಬಗ್ಗೆ ಹಿಂದಿನ ಅಂಕಣದಲ್ಲಿ  ಹೇಳಿದೆ ಎಂದರೆ, ಉಳಿಸುವ ಮೊದಲು ಗಳಿಸು ಎನ್ನುವ ಮಾತಿದೆ , ಆದರೆ ಈಗಿನ ಪರಿಸ್ಥಿತಿ ಯಲ್ಲಿ ಉಳಿಸುವುದು ಇರಲಿ ಗಳಿಸುವುದಕ್ಕೆ ದಾರಿ ಇಲ್ಲದಂತಾಗಿದೆ .


ಹಣವನ್ನು ಉಳಿಸುವುದು ಬೇಡ , ಗಳಿಸುವುದು ಬೇಡ ,ಹಾಗಾದರೆ ಏನು ಮಾಡಬೇಕು ? . 
ಹಣವನ್ನು ನಾವು ಬೆಳೆಸುವ ಗುಣವನ್ನೂ ಕಲಿಯಬೇಕು , ಇದೇನು ಗಿಡನಾ ನೆಟ್ಟರೆ ಬೆಳೆಯುವುದಕ್ಕೆ ಎಂದು ಕೊಳ್ಳುತ್ತಿದ್ದಿರಾ ?.

ಎಲ್ಲಿ ? ಯಾವಾಗ ? ಏಷ್ಟು ? ಹಣವನ್ನು ಖರ್ಚು ಮಾಡಬೇಕು & ಉಳಿಸಬೇಕು ಎಂದು ತಿಳಿದುಕೊಂಡರೆ ಹಣವನ್ನು ಬೆಳೆಸುವ ದಾರಿ ಸುಗಮವಾಗುತ್ತದೆ.

ಹೌದು ಹಣವನ್ನು ಬೆಳೆಸುವ ಆ ಗುಣಗಳ ಬಗ್ಗೆ ಯೇ ನನ್ನ ಇಂದಿನ ಅಂಕಣ~~~~~~~~~~~~~~~~~


* ಹೌದ ಹಾಗಾದರೆ ಹಣವನ್ನು ಬೆಳೆಸಲು ಸಹ ದಾರಿಗಳು ಇದ್ದಾವೆಯೇ, 
ಹಾಗಾದರೆ ಆ ಹಣದ ಗುಣಗಳು ಯಾವುವು???????

~~~~~~~~~~~~~~~~~~~~~~~~~~~~~~~

* ಹಣವನ್ನು ಬೆಳೆಸುವುದಕ್ಕೆ ಇಂದಿನ ಕಾಲದಲ್ಲಿ ತುಂಬಾ ರೀತಿಯಲ್ಲಿ, ಅವರವರ ಅನುಕೂಲಕ್ಕಾಗಿ, ಅವರವರ ತಾಲ್ಮೆಗಾಗಿ , ಅವರವರ ಕಲಿಕೆಯ ಆಧಾರದ ಮೇಲೆ , ಅವರವರ ಪರಿಸ್ಥಿತಿಯ ಯೋಗ್ಯತೆಯ ಆಧಾರದ ಮೇಲೆ , ಕೆಲವೊಂದು ಗುಣಮಟ್ಟದ ಉಪಯುಕ್ತವಾದ ,ಉತ್ತಮ ರೀತಿಯಲ್ಲಿ ಹಣವನ್ನು ಉಳಿಸುವುದರ ಜೊತೆಗೆ ಅದನ್ನು ಬೆಳೆಸಲು ಸಹಕಾರಿಯಾಗಿವೆ.

~~~~~~~~~~~~~~~~~~~~~~~~~~~~~~~

* ನಮ್ಮ ನಿಮ್ಮೆಲ್ಲರ ಮುತ್ತಜ್ಜ/ಮುತ್ತಜ್ಜಿ ಅವರ ಕಾಲದಲ್ಲಿ ಹಣವನ್ನು ಬೆಳೆಸುವ ದಾರಿಯನ್ನು ಅವರೂ ಕೂಡಾ ಕಂಡು ಕೊಂಡಿದ್ದರು.
         
             ಅದು ಯಾವ ರೀತಿಯಲ್ಲಿ ಅಂದರೆ ತಮ್ಮಲ್ಲಿದ್ದ ಹಣವನ್ನು ಬೇರೆಯವರಿಗೆ ಸಾಲದ ರೂಪದಲ್ಲಿ , ಆಗಲಿ, ಅಥಾವ ಜಮೀನುಗಳನ್ನು ಕೊಳ್ಳುವುದು ಆಗಲಿ ಅಥವಾ ಬಂಗಾರದ ರೂಪದಲ್ಲಿ ಆಗಲಿ ಮತ್ತು ಮಡಕೆಗಳಲ್ಲಿ ಹಾಕಿ ಮಣ್ಣಿನಲ್ಲಿ ಹೂತಿದುವುದರ ರೂಪದಲ್ಲಿ ಹಣವನ್ನು ಉಳಿಸುವ ಕಲೆ ತಿಳಿದಿತ್ತು ಅವರಿಗೆ.


*  ಇವುಗಳಲ್ಲಿ ಕೆಲವೊಂದು ದಾರಿಗಳು ಹಣವನ್ನು ಬೇಳೆಸದೇ ಇರಬಹುದು ಆದರೆ ತಾವು ಹಾಕಿದ ಅಥವಾ ಕೂಡಿಟ್ಟ ಹಣವಂತೂ ಸುರಕ್ಷಿತವಾಗಿ ಇರುತ್ತಿತ್ತು.
* ಆದರೆ ನಮ್ಮ ದೃಷ್ಟಿ ಹಣವನ್ನು ಸುರಕ್ಷಿತವಾಗಿ ಇಡುವುದರ ಜೊತೆಗೆ ಅದನ್ನು ಬೆಳೆಸುವುದಾಗಿದೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


*ಆದರೆ ಇಂದಿನ ದಿನಮಾನಗಳಲ್ಲಿ ನಾವು ನಾವು ಕೂಡಿಡುವ ಹಣ ಬ್ಯಾಂಕ್ ಗಳಲ್ಲಿ ಇದೆ . ಆ ಬ್ಯಾಂಕ್ ಗಳಲ್ಲಿರುವ ಹಣ scan & pay ರೂಪದಲ್ಲಿ ನಿಮ್ಮ ಮೊಬೈಲ್ ಅಲ್ಲಿ ಅಡಕವಾಗಿದೆ. 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಮುಂದೆ ಉಳಿಸುವ  ಗುಣವಾದರೆ ಹಿಂದೆ ಕಳೆಯುವ ಗುಣ ಮತ್ತೆ ಇನ್ನೇಲ್ಲಿ ಬರಬೇಕು ಆ ಹಣವನ್ನು ಉಳಿಸುವ ಗುಣ .
       [ ಜನರು ಕೈಯಲ್ಲಿ ನೋಟ್ ಗಳ ರೂಪದಲ್ಲಿ ಹಣವನ್ನು ಖರ್ಚು ಮಾಡುವುದಕ್ಕಿಂತ scan & pay ಮೂಲಕ ಆನ್ಲೈನ್ ಪಾವತಿ ಮೂಲಕ ಹೆಚ್ಚು ಖರ್ಚು ಮಾಡ್ತಾ ಇದಾರೆ ಎಂದು ಭಾರತದ ಆರ್ಥಿಕ  2022/2023 ರ ಹಣಕಾಸಿನ ವರ್ಷದಲ್ಲಿ ವರದಿ ಮಾಡಿವೆ .]

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಓದುತ್ತಾ ಓದುತ್ತಾ ಇವ ಏನ್ರೀ ಬರೀ ಪುರಾಣ ಹೇಳ್ತಾ ಇದಾನೆ ಅಂತ ಅಂದುಕೊಳ್ತ ಇದೀರಾ . ಕೇವಲ ನಾನು ಬರೆಯುವುದನ್ನು ಓದುವ ಗುಣ ನಿಮ್ಮಲ್ಲಿ ಇಲ್ಲ ಅಂದರೆ , ಇನ್ನೆಲ್ಲಿ ಬರಬೇಕು ನಿಮ್ಮ ಹತ್ರ ಹಣವನ್ನು ಬೆಳೆಸುವ ಗುಣ .    

"ಒಂದು ಮಾತು ಮಾತ್ರ ನೆನಪಿನಲ್ಲಿಡಿ ಯಾವುದೇ ಕಾಲಕ್ಕೂ, ಯಾವುದೇ ಪರಿಸ್ಥಿತಿಗೂ, ಯಾವುದೇ ಕಾರಣಕ್ಕೂ ಹಣ ಯಾವಾಗಲೂ ಯಾರ ಹತ್ರ ತಾಳ್ಮೆ ಇರುತ್ತದೆಯೋ ಅವರ ಬಳಿಯೇ ಬರೋದು ಮತ್ತು ಬೆಳೆಯೋದು " .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಹಾಗಾದರೆ ಎನ್ನು ಯಾಕೆ ತಡ ಮಾಡೋದು ಹಣವನ್ನು ಉಳಿಸಿ ಬೆಳೆಸುವ ಸುಲಭ ಮಾರ್ಗಗಳನ್ನು ತಿಳಿಯುತ್ತಾ ಹೋಗೋಣ.~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಹಣವನ್ನೂ ಉಳಿಸಿ ಬೆಳೆಸುವ ದಾರಿಗಳನ್ನು ತಿಳಿದುಕೊಳ್ಳಲು ನೀವು ನನ್ನ ಮುಂದಿನ ಅಂಕಣಕ್ಕಾಗಿ ಕಾಯಬೇಕಾಗುತ್ತದೆ.       


   ....... ..... ........ಧನ್ಯವಾದಗಳು..................



INTRODUCTION TO PERSONAL FINANCE [ವೈಯಕ್ತಿಕ ಹಣಕಾಸು]

YouTube 


ಸ್ನೇಹಿತರೇ , ದಿನಗಳು ಕಳೆಯುತ್ತಿವೆ , ಕಾಲ ಚಕ್ರ ಉರುಳುತ್ತಿವೆ , ಆದರೆ ನಮ್ಮ ಜೀವನಶೈಲಿ ಬದಲಾಗುತ್ತಿದೆ . ಆದರೆ ಜೀವನಶೈಲಿಗೆ ಹೊಂದಿಕೊಳ್ಳದೆ  ನಾವು  ಪ್ರತಿದಿನವೂ  ಕೊರಗುತ್ತಿದ್ದೇವೆ  ಇದಕ್ಕೆ ಕಾರಣ  ಮನುಷ್ಯನಿಗೆ  ಅಗತ್ಯವಾಗಿ  ಬೇಕಾಗಿರುವ  ಸಾಮಾನ್ಯ  ಅಗತ್ಯಗಳಲ್ಲಿ  ಒಂದು  , ಅದುವೇ ಹಣ , ಕಾಸು , ಮನಿ , ಪೈಸಾ .


     ದಿನಗಳು ಕಳೆದಂತೆ  ಹಣದುಬ್ಬರವು (inflation) ಏರುಪೇರಾಗುತ್ತಿದೆ .  ಆದರೆ  ಅದಕ್ಕೆ  ಹೊಂದಿಕೊಳ್ಳದೇ ಸುಮಾರು  ಜನ  ತುಂಬಾ  ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ .


      ಅದರಂತೆ  ನಮ್ಮ  ಅಗತ್ಯಗಳನ್ನು  ಕಡಿಮೆ  ಮಾಡಿಕೊಂಡು  ಹಣದುಬ್ಬರವನ್ನು [inflation] ಎದುರಿಸಿ  ಅದನ್ನು  ಮೀರಿ  ನಾವು  ಹಣವನ್ನು  ಗಳಿಸಬೇಕಿದೆ .

   ಸುಮಾರು 1.6 ಬಿಲಿಯನ್ [1 ಕೋಟಿ 60 ಲಕ್ಷ ] ಕ್ಕೂ ಹೆಚ್ಚಿರುವ  ನಮ್ಮ ಭಾರತದಂತಹ  ದೇಶದಲ್ಲಿ  ಹಣದ ಬಗ್ಗೆ  ಕಲಿತವರು  ಮತ್ತು ಅದರಿಂದ  ಶ್ರೀಮಂತರಾದವರು  ಕೇವಲ  ಶೇ. 05% ಮಾತ್ರ

ಅಮೆರಿಕಾದ ಹಣಕಾಸು ರಿಸರ್ಚ್ ಸರ್ವೇ 

       "ಅಮೆರಿಕಾದ  ಒಂದು  ರಿಸರ್ಚ್  ಸರ್ವೇ  ಹೇಳುತ್ತೆ  ಶೇ.100   ರಲ್ಲಿ 95 %  ರಷ್ಟು  ಸಂಪತ್ತು  ಕೇವಲ  5% ರಷ್ಟು ಜನರಲ್ಲಿ ಮಾತ್ರ ಭಾರತದಲ್ಲಿದೆ" ಆದರೆ  "ಅಮೇರಿಕಾ ದೇಶದಲ್ಲಿ  5% ರಷ್ಟು  ಸಂಪತ್ತು 95% ರಷ್ಟು ಜನರ ಬಳಿ ಇದೆ" . 

    ಇದರಿಂದ ನಾವು ಕಲಿಯಬೇಕಾದ ಅಂಶ ಏನೆಂದರೆ , ನಮ್ಮ ಭಾರತದಲ್ಲಿ  ಸ್ಪರ್ಧೆ ಕಡಿಮೆ ಇದೆ ಮತ್ತು ಲಾಭ ಜಾಸ್ತಿ ಇದೆ ಎಂದು.

       ಅದಕ್ಕಾಗಿ ನಾವುಗಳು ಇದರಿಂದ  ವಂಚಿತರಾಗದೆ ಶೇ. 5 ರಸ್ಟರಲ್ಲಿ ಸೇರಬೇಕು . ಇದೆಲ್ಲಾ ಸರಿ  ಅದಕ್ಕೆಲ್ಲಾ  ಏನು ಮಾಡಬೇಕು ಎಂದು ಕೊಳ್ಳುತ್ತಿದ್ದಿರಾ ನಾನು ಕೂಡ 95% ರಸ್ಟರಲ್ಲಿ  ಸೇರಬೇಕೆಂದು , .

     ಚಿಂತಿಸಬೇಡಿ , ಅದಕ್ಕಾಗಿಯೇ  ನಾನು ಈ  ವೆಬ್ ಸೈಟ್ ಅನ್ನು  ಆರಂಭ ಮಾಡಿರೋದು 

...........................ಧನ್ಯವಾದಗಳು..............................






ಹಣವನ್ನು ಖರ್ಚು ಮಾಡುವ ಸುಲಭ ದಾರಿಗಳು

ಸ್ನೇಹಿತರೇ ನನ್ನ ಮತ್ತೊಂದು ಅಂಕಣಕ್ಕೆ ನಿಮ್ಮೆಲ್ಲರಿಗೂ ಸ್ವಾಗತ
ಹಿಂದಿನ ಅಂಕಣದಲ್ಲಿ ವೈಯಕ್ತಿಕ ಹಣಕಾಸಿನ ಬಗ್ಗೆ ಬರೆದಿದ್ದ ನಾನು ಈಗ ಈ ಅಂಕಣದಲ್ಲಿ ನಾವು 95% ರಷ್ಟು ಜನರಲ್ಲಿ ಉಳಿದು ಎಲ್ಲರಂತೆ ಕುರಿ ಆಗುವುದಕ್ಕಿಂತ 5% ರಷ್ಟು ಜನರಲ್ಲಿ ಆ ಕುರಿಗಳನ್ನು ಕಾಯುವವರು ಆದರೆ ಹೇಗೆ? ಅದರಂತೆ ನಾವು ಹಣವನ್ನು ಉಳಿಸುವ , ಬೆಳೆಸುವ ಮಾರ್ಗಗಳನ್ನು ತಿಳಿದುಕೊಳ್ಳುವ ಮೊದಲು , ಆ ಹಣವನ್ನು ಹಾಳುಮಾಡುವ ಕೆಲವು ಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ . ಹಾಗಾಗಿ ಇದರಲ್ಲಿ ಹಣ ಉಳಿಸುವ ನಾವು ಮಾಡುವ ತಪ್ಪುಗಳನ್ನು ಅಥವಾ ಹಣವನ್ನು ಖರ್ಚು ಮಾಡುವ ದಾರಿಗಳ ಬಗ್ಗೆ ತಿಳಿದುಕೊಳ್ಳೋಣ ಹಾಗಾದರೆ ಆ ಹಣವನ್ನು ಖರ್ಚು ಮಾಡುವ ದಾರಿಗಳು ಯಾವುವು ಎಂದು ನೊಡೋಣ



 1] ....ಹಣವನ್ನು ಉಳಿಸುವುದರ ಬಗ್ಗೆ ಗಮನ ಕೊಡದೇ ಇರುವುದು
ಹೌದು ಇದು ಕೂಡ ಒಂದು ಹಣ ಖರ್ಚು ಮಾಡುವ ಸುಲಭ ದಾರಿ ಆಗಿದೆ 

 2]....ಹಣದ ಬಗ್ಗೆ ತಪ್ಪಾಗಿ ಯೋಚಿಸುವುದು
ಹಣವನ್ನು ನಮ್ಮ ಕೈಯಿಂದ ಉಳಿಸಿ ಬೆಳೆಸಲು ಸಾದ್ಯವಿಲ್ಲ . ಅದೆಲ್ಲಾ ಶ್ರೀಮಂತರಿಗೆ ಮಾತ್ರ ಸಾಧ್ಯ ಎಂದು ಭಾವಿಸುವುದು . ಒಂದು ಮಾತು ಎನ್ ಅಂದ್ರೆ ಈ ಭೂಮಿ ಮೇಲೆ ಯಾರು ಶ್ರೀಮಂತರು ಇಲ್ಲ , ಹಾಗೂ ಯಾರು ಬಡವರು ಇಲ್ಲ . ಅವರವರು ಮಾಡುವ ಕೆಲಸಗಳ ಮೇಲೆ ಅವರವರ ಸ್ಥಾನ ನಿರ್ಧಾರ ಆಗುತ್ತದೆ . 


 3] .... ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ಪಡೆಯುವುದು.
ಉದಾಹರಣೆ ; ನಮಗೆ 500 ರೂ. ಅವಶ್ಯಕತೆ ಇರುತ್ತದೆ, ಆದರೆ ನಾವು ಸಾಲ ಪಡೆಯುವಾಗ 1000 ರೂ. ಪಡೆಯುತ್ತೇವೆ . ಆಗೂ ಹೆಚ್ಚಿನ 500 ರೂ. ಅನಾವಶ್ಯವಾಗಿ ಖರ್ಚು ಮಾಡುವುದು. 



 4]....ಆದಾಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವುದು.
ಉದಾಹರಣೆ ; ನಮಗೆ ಮಾಸಿಕವಾಗಿ 15,000 ರೂ. ಬರುತ್ತದೆ ಎಂದರೆ, ನಾನು ಸಾಲ ಕಟ್ಟುತ್ತೇನೆ, ಕಟ್ಟುತ್ತೇನೆ ಎಂದು , ಹೇಳಿ 15,0000 ರೂ. ಕ್ಕಿಂತಲೂ ಹೆಚ್ಚು ಸಾಮಾಗರಿ ಅಥವಾ ಇನ್ನಿತರ ಕೆಲಸಕ್ಕೆ ಉಪಯೋಗಿಸುವುದು.



 5]....ಹಣ ಹೂಡಿಕೆಯ ಬಗ್ಗೆ ತಿಳಿಯದೆ ಇರುವುದು.
ಹೌದು, ಹಣವನ್ನು ಬರೀ ಖರ್ಚು ಮಾಡುತ್ತಾ ನಾಳೆಯೋ ನಾಡಿದೋ ಉಳಿಸಿದರೆ ಆಯಿತು ಎಂದುಕೊಂಡು ಇಂದು ಹಣ ಖರ್ಚು ಮಾಡುವುದು , ಆದರೆ ಇಂದೇ ಖರ್ಚು ಮಾಡಿದರೆ ನಾಳೆ, ನಾಡಿದ್ದು ಹಣ ಉಳಿಯುವುದೇ ಇಲ್ಲ ಎಂದು ಯೋಚಿಸುವುದೇ ಇರುವುದು.

ನಿಮ್ಮ. ಯಾವುದೇ ಸಲಹೆಯನ್ನು ನೀಡುವುದಾದರೆ ದಯವಿಟ್ಟು ನೀಡಿ ನಿಮ್ಮ ಮಾತಿಗೆ ಕಾಯ್ತಾ ಇರುತ್ತೇನೆ.

         ................... ಧನ್ಯವಾದಗಳು...............

ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇ...