🪔🪔🪔🪔🪔🪔 ದೀಪಾವಳಿ ಹಬ್ಬದ ಶುಭಾಶಯಗಳು 🪔🪔🪔🪔🪔🪔 ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
🪔🪔🪔🪔🪔🪔 ದೀಪಾವಳಿ ಹಬ್ಬದ ಶುಭಾಶಯಗಳು 🪔🪔🪔🪔🪔🪔 ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಹಣವನ್ನೂ ಉಳಿಸಲು ಮಾಡಬೇಕಾದ ಕರ್ತವ್ಯ . @dinesh468.blogspot.com



ನಮಸ್ಕಾರ ಸ್ನೇಹಿತರೇ .~ 
ಮೊದಲನೆಯದಾಗಿ ನನ್ನ ಎಲ್ಲಾ ಸ್ನೇಹಿತರಿಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು 
ನಾನು ನಿಮ್ಮ ದಿನೇಶ್ ಹಿಂದಿನ ಅಂಕಣದಲ್ಲಿ ನಾವು ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಬಗ್ಗೆ ತಿಳಿದುಕೊಂಡೆವು.
          ಎಲ್ಲ ಸರಿ ಹಣವನ್ನು ಕೂಡಿಡುವ ಬಗ್ಗೆ ಹೇಳೋದು ಬಿಟ್ಟು ಹಣವನ್ನು ಖರ್ಚು ಮಾಡುವ ಬಗ್ಗೆ ಹಿಂದಿನ ಅಂಕಣದಲ್ಲಿ  ಹೇಳಿದೆ ಎಂದರೆ, ಉಳಿಸುವ ಮೊದಲು ಗಳಿಸು ಎನ್ನುವ ಮಾತಿದೆ , ಆದರೆ ಈಗಿನ ಪರಿಸ್ಥಿತಿ ಯಲ್ಲಿ ಉಳಿಸುವುದು ಇರಲಿ ಗಳಿಸುವುದಕ್ಕೆ ದಾರಿ ಇಲ್ಲದಂತಾಗಿದೆ .


ಹಣವನ್ನು ಉಳಿಸುವುದು ಬೇಡ , ಗಳಿಸುವುದು ಬೇಡ ,ಹಾಗಾದರೆ ಏನು ಮಾಡಬೇಕು ? . 
ಹಣವನ್ನು ನಾವು ಬೆಳೆಸುವ ಗುಣವನ್ನೂ ಕಲಿಯಬೇಕು , ಇದೇನು ಗಿಡನಾ ನೆಟ್ಟರೆ ಬೆಳೆಯುವುದಕ್ಕೆ ಎಂದು ಕೊಳ್ಳುತ್ತಿದ್ದಿರಾ ?.

ಎಲ್ಲಿ ? ಯಾವಾಗ ? ಏಷ್ಟು ? ಹಣವನ್ನು ಖರ್ಚು ಮಾಡಬೇಕು & ಉಳಿಸಬೇಕು ಎಂದು ತಿಳಿದುಕೊಂಡರೆ ಹಣವನ್ನು ಬೆಳೆಸುವ ದಾರಿ ಸುಗಮವಾಗುತ್ತದೆ.

ಹೌದು ಹಣವನ್ನು ಬೆಳೆಸುವ ಆ ಗುಣಗಳ ಬಗ್ಗೆ ಯೇ ನನ್ನ ಇಂದಿನ ಅಂಕಣ~~~~~~~~~~~~~~~~~


* ಹೌದ ಹಾಗಾದರೆ ಹಣವನ್ನು ಬೆಳೆಸಲು ಸಹ ದಾರಿಗಳು ಇದ್ದಾವೆಯೇ, 
ಹಾಗಾದರೆ ಆ ಹಣದ ಗುಣಗಳು ಯಾವುವು???????

~~~~~~~~~~~~~~~~~~~~~~~~~~~~~~~

* ಹಣವನ್ನು ಬೆಳೆಸುವುದಕ್ಕೆ ಇಂದಿನ ಕಾಲದಲ್ಲಿ ತುಂಬಾ ರೀತಿಯಲ್ಲಿ, ಅವರವರ ಅನುಕೂಲಕ್ಕಾಗಿ, ಅವರವರ ತಾಲ್ಮೆಗಾಗಿ , ಅವರವರ ಕಲಿಕೆಯ ಆಧಾರದ ಮೇಲೆ , ಅವರವರ ಪರಿಸ್ಥಿತಿಯ ಯೋಗ್ಯತೆಯ ಆಧಾರದ ಮೇಲೆ , ಕೆಲವೊಂದು ಗುಣಮಟ್ಟದ ಉಪಯುಕ್ತವಾದ ,ಉತ್ತಮ ರೀತಿಯಲ್ಲಿ ಹಣವನ್ನು ಉಳಿಸುವುದರ ಜೊತೆಗೆ ಅದನ್ನು ಬೆಳೆಸಲು ಸಹಕಾರಿಯಾಗಿವೆ.

~~~~~~~~~~~~~~~~~~~~~~~~~~~~~~~

* ನಮ್ಮ ನಿಮ್ಮೆಲ್ಲರ ಮುತ್ತಜ್ಜ/ಮುತ್ತಜ್ಜಿ ಅವರ ಕಾಲದಲ್ಲಿ ಹಣವನ್ನು ಬೆಳೆಸುವ ದಾರಿಯನ್ನು ಅವರೂ ಕೂಡಾ ಕಂಡು ಕೊಂಡಿದ್ದರು.
         
             ಅದು ಯಾವ ರೀತಿಯಲ್ಲಿ ಅಂದರೆ ತಮ್ಮಲ್ಲಿದ್ದ ಹಣವನ್ನು ಬೇರೆಯವರಿಗೆ ಸಾಲದ ರೂಪದಲ್ಲಿ , ಆಗಲಿ, ಅಥಾವ ಜಮೀನುಗಳನ್ನು ಕೊಳ್ಳುವುದು ಆಗಲಿ ಅಥವಾ ಬಂಗಾರದ ರೂಪದಲ್ಲಿ ಆಗಲಿ ಮತ್ತು ಮಡಕೆಗಳಲ್ಲಿ ಹಾಕಿ ಮಣ್ಣಿನಲ್ಲಿ ಹೂತಿದುವುದರ ರೂಪದಲ್ಲಿ ಹಣವನ್ನು ಉಳಿಸುವ ಕಲೆ ತಿಳಿದಿತ್ತು ಅವರಿಗೆ.


*  ಇವುಗಳಲ್ಲಿ ಕೆಲವೊಂದು ದಾರಿಗಳು ಹಣವನ್ನು ಬೇಳೆಸದೇ ಇರಬಹುದು ಆದರೆ ತಾವು ಹಾಕಿದ ಅಥವಾ ಕೂಡಿಟ್ಟ ಹಣವಂತೂ ಸುರಕ್ಷಿತವಾಗಿ ಇರುತ್ತಿತ್ತು.
* ಆದರೆ ನಮ್ಮ ದೃಷ್ಟಿ ಹಣವನ್ನು ಸುರಕ್ಷಿತವಾಗಿ ಇಡುವುದರ ಜೊತೆಗೆ ಅದನ್ನು ಬೆಳೆಸುವುದಾಗಿದೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


*ಆದರೆ ಇಂದಿನ ದಿನಮಾನಗಳಲ್ಲಿ ನಾವು ನಾವು ಕೂಡಿಡುವ ಹಣ ಬ್ಯಾಂಕ್ ಗಳಲ್ಲಿ ಇದೆ . ಆ ಬ್ಯಾಂಕ್ ಗಳಲ್ಲಿರುವ ಹಣ scan & pay ರೂಪದಲ್ಲಿ ನಿಮ್ಮ ಮೊಬೈಲ್ ಅಲ್ಲಿ ಅಡಕವಾಗಿದೆ. 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಮುಂದೆ ಉಳಿಸುವ  ಗುಣವಾದರೆ ಹಿಂದೆ ಕಳೆಯುವ ಗುಣ ಮತ್ತೆ ಇನ್ನೇಲ್ಲಿ ಬರಬೇಕು ಆ ಹಣವನ್ನು ಉಳಿಸುವ ಗುಣ .
       [ ಜನರು ಕೈಯಲ್ಲಿ ನೋಟ್ ಗಳ ರೂಪದಲ್ಲಿ ಹಣವನ್ನು ಖರ್ಚು ಮಾಡುವುದಕ್ಕಿಂತ scan & pay ಮೂಲಕ ಆನ್ಲೈನ್ ಪಾವತಿ ಮೂಲಕ ಹೆಚ್ಚು ಖರ್ಚು ಮಾಡ್ತಾ ಇದಾರೆ ಎಂದು ಭಾರತದ ಆರ್ಥಿಕ  2022/2023 ರ ಹಣಕಾಸಿನ ವರ್ಷದಲ್ಲಿ ವರದಿ ಮಾಡಿವೆ .]

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಓದುತ್ತಾ ಓದುತ್ತಾ ಇವ ಏನ್ರೀ ಬರೀ ಪುರಾಣ ಹೇಳ್ತಾ ಇದಾನೆ ಅಂತ ಅಂದುಕೊಳ್ತ ಇದೀರಾ . ಕೇವಲ ನಾನು ಬರೆಯುವುದನ್ನು ಓದುವ ಗುಣ ನಿಮ್ಮಲ್ಲಿ ಇಲ್ಲ ಅಂದರೆ , ಇನ್ನೆಲ್ಲಿ ಬರಬೇಕು ನಿಮ್ಮ ಹತ್ರ ಹಣವನ್ನು ಬೆಳೆಸುವ ಗುಣ .    

"ಒಂದು ಮಾತು ಮಾತ್ರ ನೆನಪಿನಲ್ಲಿಡಿ ಯಾವುದೇ ಕಾಲಕ್ಕೂ, ಯಾವುದೇ ಪರಿಸ್ಥಿತಿಗೂ, ಯಾವುದೇ ಕಾರಣಕ್ಕೂ ಹಣ ಯಾವಾಗಲೂ ಯಾರ ಹತ್ರ ತಾಳ್ಮೆ ಇರುತ್ತದೆಯೋ ಅವರ ಬಳಿಯೇ ಬರೋದು ಮತ್ತು ಬೆಳೆಯೋದು " .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಹಾಗಾದರೆ ಎನ್ನು ಯಾಕೆ ತಡ ಮಾಡೋದು ಹಣವನ್ನು ಉಳಿಸಿ ಬೆಳೆಸುವ ಸುಲಭ ಮಾರ್ಗಗಳನ್ನು ತಿಳಿಯುತ್ತಾ ಹೋಗೋಣ.~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಹಣವನ್ನೂ ಉಳಿಸಿ ಬೆಳೆಸುವ ದಾರಿಗಳನ್ನು ತಿಳಿದುಕೊಳ್ಳಲು ನೀವು ನನ್ನ ಮುಂದಿನ ಅಂಕಣಕ್ಕಾಗಿ ಕಾಯಬೇಕಾಗುತ್ತದೆ.       


   ....... ..... ........ಧನ್ಯವಾದಗಳು..................



ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇ...